tag:blogger.com,1999:blog-3262725640248303557.post336152449089998880..comments2023-04-01T07:38:33.038-07:00Comments on ನಾಗ೦ದಿಗೆ: ಕಾವ್ಯ ಕಂಬನಿಸುಧಾಕಿರಣ್ ಅಧಿಕಶ್ರೇಣಿhttp://www.blogger.com/profile/02962099037066002452noreply@blogger.comBlogger7125tag:blogger.com,1999:blog-3262725640248303557.post-5882423678460372872010-03-29T22:16:15.614-07:002010-03-29T22:16:15.614-07:00ಸುಧಾಕಿರಣ್ ಅವರೆ ..
ತುಂಬಾ ಸುಂದರ ಕವನ .. ಸುಮಾರವರದು ಅ...ಸುಧಾಕಿರಣ್ ಅವರೆ ..<br /> ತುಂಬಾ ಸುಂದರ ಕವನ .. ಸುಮಾರವರದು ಅಕ್ಷರಾಂಜಲಿಯಾದರೆ ತಮ್ಮದು <br />ಕಾವ್ಯಮಯ ಶ್ರದ್ಧಾಂಜಲಿ ..shridharhttps://www.blogger.com/profile/10705163259031066828noreply@blogger.comtag:blogger.com,1999:blog-3262725640248303557.post-62519447240613089282010-03-26T12:04:19.033-07:002010-03-26T12:04:19.033-07:00ಸುಧಾಕಿರಣ,
ನಿಮಗೆ ಸಾಂತ್ವನ ಹೇಳಲು ಸಾಧ್ಯವೆ? ಕಾಲವು ನಿಮ್ಮ...ಸುಧಾಕಿರಣ,<br />ನಿಮಗೆ ಸಾಂತ್ವನ ಹೇಳಲು ಸಾಧ್ಯವೆ? ಕಾಲವು ನಿಮ್ಮ ದುಃಖವನ್ನು ಮಾಯಿಸಲಿ ಎಂದು ಹಾರೈಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3262725640248303557.post-66860068259936047992010-03-26T11:52:56.110-07:002010-03-26T11:52:56.110-07:00ನಾವು ಓದುವಾಗ ಮೇಷ್ಟ್ರ ಗುಣಗಾನವನ್ನು ನಮ್ಮ ಗುರುರ್ಗಳಿಂದ ಕ...ನಾವು ಓದುವಾಗ ಮೇಷ್ಟ್ರ ಗುಣಗಾನವನ್ನು ನಮ್ಮ ಗುರುರ್ಗಳಿಂದ ಕೇಳುತ್ತಿದ್ದೆವು. ನಮ್ಮೂರಿನ ಹೆಮ್ಮೆಯ ಮೇಷ್ಟ್ರು ನಮ್ಮನಗಲಿರುವುದು ಅತೀ ದುಃಖದ ಸಂಗತಿ. ಅವ್ರ ಆದರ್ಶ ನಮ್ಮದಾಗಲಿ. ಆ ದೇವರು ನಿಮಗೆ ನೋವನ್ನು ಭರಿಸುವ ಶಕ್ತಿ ನೀಡಲಿ. ಇಂತಹ ಮೇರು ವಕ್ತಿ ಇನ್ನೊಮ್ಮೆ ಹುಟ್ಟಿಬರಲಿ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-3262725640248303557.post-25361006851469370912010-03-25T21:56:40.948-07:002010-03-25T21:56:40.948-07:00ಶ್ರದ್ಧಾ೦ಜಲಿ ಕವಿತೆ ಓದಿ ಕಣ್ಣಲ್ಲಿ ಕ೦ಬನಿ ತು೦ಬಿ ಬ೦ತು.
ನ...ಶ್ರದ್ಧಾ೦ಜಲಿ ಕವಿತೆ ಓದಿ ಕಣ್ಣಲ್ಲಿ ಕ೦ಬನಿ ತು೦ಬಿ ಬ೦ತು.<br />ನಿಮ್ಮ ಆಶಯ ನಿಜವಾಗಲಿ..ಅವರಿಗೆ ನಮ್ಮ ಅನ೦ತ ನಮನಗಳೊ೦ದಿಗೆ ಭಾವಪೂರ್ಣ ಶ್ರದ್ಧಾ೦ಜಲಿಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-3262725640248303557.post-76878034144683782082010-03-25T21:30:50.500-07:002010-03-25T21:30:50.500-07:00ತಮ್ಮ ಶ್ರಧ್ಧಾ೦ಜಲಿ ಮನ ಮಿಡಿಸಿತು. ತು೦ಬು ಆದರ್ಶ ಜೀವನ ನಡೆ...ತಮ್ಮ ಶ್ರಧ್ಧಾ೦ಜಲಿ ಮನ ಮಿಡಿಸಿತು. ತು೦ಬು ಆದರ್ಶ ಜೀವನ ನಡೆಸಿದ ಆ ಚೇತನದ ಹಾದಿ ನಮ್ಮ ಬಾಳಬುತ್ತಿಯಾಗಲಿ. ತಮ್ಮ ಕವನ ಅವರ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟುವ೦ತೆ ಚಿತ್ರಿಸಿ ತಮಗಾದ ತು೦ಬದ ನಷ್ಟದ ಅರಿವನ್ನು ಓದುಗರಿಗೆ ಮನದಟ್ಟು ಮಾಡಿದೆ. ಅವರಿಗೆ ನಮ್ಮ ಭಾವ ಶ್ರಧ್ದಾ೦ಜಲಿ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3262725640248303557.post-44706847461252971572010-03-25T19:56:44.506-07:002010-03-25T19:56:44.506-07:00" ಹುಟ್ಟಿಬರಲಿಂಥವರು ಮನದಿ ಬಗೆದು " ....ಸದಾಶಾ..." ಹುಟ್ಟಿಬರಲಿಂಥವರು ಮನದಿ ಬಗೆದು " ....ಸದಾಶಾಯ ಫಲಿಸಲಿ ಎಂದು ಹಾರೈಸುತ್ತೇನೆ..Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-3262725640248303557.post-9828258441719375172010-03-25T09:33:07.929-07:002010-03-25T09:33:07.929-07:00ಸುಧಾಕಿರಣ್ ರವರೇ, ತಂದೆಗೆ ಕಾವ್ಯಮಯ ಶ್ರದ್ಧಾಂಜಲಿ ಬಹಳ ಚನ್...ಸುಧಾಕಿರಣ್ ರವರೇ, ತಂದೆಗೆ ಕಾವ್ಯಮಯ ಶ್ರದ್ಧಾಂಜಲಿ ಬಹಳ ಚನ್ನಾಗಿ ಮೂಡಿದೆ...ನಿಮ್ಮ ತಂದೆಯವರ ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ ಎನ್ನುವುದೇ ನಮ್ಮ ಪ್ರಾರ್ಥನೆಯೂ..ಜಲನಯನhttps://www.blogger.com/profile/14261872030690071378noreply@blogger.com